Gopinath Kapikad: ಕಬಡ್ಡಿ ಶಕ್ತಿ ಯುಕ್ತಿಯ ಜಾನಪದ ಕ್ರೀಡೆ

 
ದೈಹಿಕ ಸಾಮರ್ಥ್ಯ ಬಲಗೊಳಿಸುವ ಶಕ್ತಿ ಯುಕ್ತಿಯ ಜಾನಪದ ಕ್ರೀಡೆ ಕಬಡ್ಡಿ, ಎಂದು ಖ್ಯಾತ ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ಕಾಪಿಕಾಡ್ ಅಭಿಪ್ರಾಯಪಟ್ಟರು.
 
ಆವರು ಎಪ್ರಿಲ್ 29ರಂದು ಬುಧವಾರ ರೇಡಿಯೋ ಸಾರಂಗ್'ನಲ್ಲಿ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.